Sunday, August 14, 2011

ಸೈನಿಕ ..






ಸೈನಿಕ ..



ಮಂಜು ಮುಸುಕಿದಾ ..ಬಾನಿನಲಿ ..

ಹ್ರದಯಘಾತ ವಾಗುವಂತಹ ಕೊರೆಯುವ ಚಳಿಯಲ್ಲಿ ...

ಬಾನೆತ್ತರಕ್ಕೆ ಬೆಳೆದು ನಿಂತ ಬೆಟ್ಟಗಳನು..

ಹೊರಲಾರದ ಹೊರೆಯ ಹೊತ್ತು ...

ಕಣ್ಣ ರೆಪ್ಪೆ ಹೊಡೆಯೋದರೊಳಗೆ...

ಚಾಟ್ ಪಟ್ ಗುಡಿಸದೇ ..ಪಟ ಪಟನೆ ಹತ್ತಿ ..

ಸತ್ ಸತ್ ನೆ ಶತ್ರುಗಳ ಸದೆ ಬಡಿದು ...

ಮಾತೆಯ ಗೌರವ ರಕ್ಷಣೆ ಮಾಡುವ ...

ಈ ನಮ್ಮ ದೇವರಿಗೆ ನಮ್ಮೆಲ್ಲರ ..

ಕೋಟಿ ಕೋಟಿ ನಮನವಿರಲಿ ...

No comments:

Post a Comment